ತಾಯಿ ಕಾಮಕ್ಕೆ ಮಗು ಬಲಿ..!

ತಾಯಿ ಕಾಮಕ್ಕೆ ಮಗು ಬಲಿ..!

ಹಾಸನ: ಚನ್ನರಾಯಪಟ್ಟಣ ತಾಲೂಕಿನ ಜಿನ್ನೇಹಳ್ಳಿ ಕೊಪ್ಪಲು ಗ್ರಾಮದಲ್ಲಿ ಕಾಮುಖಿ ಶ್ವೇತಾ (34) ತನ್ನ ಮಗಳನ್ನೇ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ.

ಕಳೇದ 7 ವಷ೯ಗಳ ಹಿಂದೆ ಶ್ವೇತಾ (34) ಮತ್ತು ರಘು (38) ವಿವಾಹವಾಗಿತ್ತು. ಇವರ ದಾಂಪತ್ಯ ಜೀವನ ಕೇವಲ 2 ವಷ೯ಗಳವರೆಗೆ ಮಾತ್ರ ಸುಗುಮವಾಗಿ ಸಾಗಿತ್ತು. ಇವರಿಗೆ 6 ವಷ೯ದ ಮಗಳಿದ್ದಳು.

ವಿವಾಹಕ್ಕಿಂತ ಮುಂಚೆನೆ ಶ್ವೇತಾಳಿಗೆ ಇನ್ನೊಬ್ಬನ ಜೋತೆ ಅನೈತೀಕ ಸಂಬಂದವಿತ್ತು. ಹೀಗಾಗಿ ಶ್ವೇತಾ ಪದೇ ಪದೇ ಗಂಡನ ಜೋತೆ ಜಗಳ ಮಾಡಿ ಎರಡೆರಡು ವಷ೯ ಮನೆಗೆ ಬರುತ್ತಿರಲಿಲ್ಲ. ಪ್ರಿಯಕರನ ಜೋತೆ ಇರುವುದಕ್ಕಾಗಿ ಗಂಡನಿಂದ ವಿಶ್ಛೇದನ ಪಡೆಯಲು ಅಜಿ೯ಸಲ್ಲಿಸಿದ್ದಳು. ಆದ್ದರಿಂದ ಸಾನ್ವಿ (6) ಮಗುವಿನ ಪೋಷಣೆ ತಂದೆಯೇ ಮಾಡುತ್ತಿದ್ದ.




ಸರ್ಕಾರದ ಮೂರ್ಖತನಕ್ಕೆ 11 ಬಲಿ

Yಸರ್ಕಾರದ ಮೂರ್ಖತನಕ್ಕೆ 11 ಬಲಿ




ಭ್ರಷ್ಟ ಜಿ.ಪಂ. ಕಲಬುರ್ಗಿ




ನಕಲಿ ಅಂಗವಿಕಲ ಪಿಂಚಣಿದಾರರು..!

ನಕಲಿ ಅಂಗವಿಕಲ ಪಿಂಚಣಿದಾರರು..!

ಕಲಬುರಗಿ: ಅಫಜಲಪೂರ ತಾಲೂಕಿನ ಮಲ್ಲಾಬಾದ ಗ್ರಾಮ ಪಂಚಾಯತನಲ್ಲಿ ಶಾರೀರಿಕವಾಗಿ ಸದೃಢವಿದ್ದವರಿಗೆ ಅಂಗವಿಕಲ ಪಿಂಚಣಿ ನೀಡಲಾಗುತ್ತಿದೆ. ನಕಲಿ ಅಂಗವಿಕಲ ವೈದ್ಯಕೀಯ ಪ್ರಮಾಣ ಪತ್ರಗಳನ್ನು ಲಗತ್ತಿಸಿ ಅಂಗವಿಕಲ ಪಿಂಚಣಿ ಮಂಜೂರು ಮಾಡಲಾಗುತ್ತಿದೆ. ಮಲ್ಲಾಬಾದ ಗ್ರಾಮ ಪಂಚಾಯತ ವತಿಯಲ್ಲಿ ಸುಮಾರು 1538ಕ್ಕೂ ಹೆಚ್ಚು ಜನ ಪಿಂಚಣಿದಾರರಿದ್ದು, ಇದರಲ್ಲಿ ಶೇ.55ಕ್ಕೂ ಹೆಚ್ಚು ಅಕ್ರಮ ಪಿಂಚಣಿದಾರರಿದ್ದಾರೆ.

Powered By EmbedPress




ಶವ ಮನೆಯಲ್ಲಿ ತಲೆ ಠಾಣೆಯಲ್ಲಿ

Photo credit: Christmas discount shop

ಬೆಂಗಳೂರು: ಆನೇಕಲ ತಾಲೂಕಿನ ಹೆಬ್ಬಗೋಡಿ ಗ್ರಾಮದ ನಿವಾಸಿ ಮಾನಸಾ (26) ಐದು ವಷ೯ದ ಹಿಂದೆ ಶಂಕರ್‌ (28) ಎಂಬಾತನನ್ನು ಪ್ರಿತಿಸಿ ಮದುವೆಯಾಗಿದ್ದು, ಇನ್ನೊಬ್ಬನ ಜೋತೆ ಅನೈತಿಕ ಸಂಬಂಧ ಹೊಂದಿದ್ದಳು.

ಶಂಕರ್‌ ಮಾನಸಾ ಐದು ವಷ೯ಗಳ ಹಿಂದೆ ಪ್ರೀತಿಸಿ ಮನೆಯಿಂದ ಓಡಿ ಹೋಗಿ ಮದುವೆಯಾಗಿ, ಮಾನಸಾ ತನ್ನ ಮೋದಲ ಹೇರಿಗೆಗಾಗಿ ಹೆಬ್ಬಗೋಡಿಗೆ ಬಂದಿದ್ದು, ಹೇರಿಗೆ ನಂತರ ಹೀಲಾಲಿಗೆಯಲ್ಲಿ ಬಾಡಿಗೆ ಮನೆಯೋಂದರಲ್ಲಿ ವಾಸವಾಗಿದ್ದರು.

ದಿನಾಂಕ 3 ಜೂನ್‌ 2025 ರಂದು ಇವತ್ತು ನಾನು ಮನೆಗೆ ಬರಲ್ಲ, ನಾಳೆ ಬೆಳಿಗ್ಗೆ ಬತಿ೯ನಿ ಅಂತ ಹೇಳಿ, ಶಂಕರ್‌ ಕೆಲಸಕ್ಕೆ ಹೋಗಿದ್ದ. ಈ ಅವಕಾಶ ಸಿಕ್ಕಿದ್ದೆ ತಡ ಮಾನಸಾ ತನ್ನ ಮಗಳನ್ನು ಹೆಬ್ಬಗೋಡಿಯಲ್ಲಿ ತನ್ನ ತಾಯಿಯ ಹತ್ತಿರ ಬಿಟ್ಟು ಪ್ರಿಯಕರ ಮುಗಿಲನ್‌ನನ್ನು ಮನೆಗೆ ಕರೆಯಿಸಿ ಲೈಂಗಿಕ ಕ್ರೀಯೆಯಲ್ಲಿ ತೊಡಗಿದ್ದಳು.

ಶಂಕರ್‌ 2ನೇ ಶಿಪ್ಟ್‌ ಮುಗಿಸಿಕೊಂಡು ಬೇಗ ಮನೆಗೆ ಬಂದಾಗ ಮಾನಸಾ ತನ್ನ ಪ್ರೀಯಕರ ಮುಗಿಲನ್‌ (24) ಜೋತೆ ಲೈಂಗಿಕ ಕ್ರೀಯೆಯಲ್ಲಿರುವುದನ್ನು ನೋಡಿ ಮಾನಸಾ ಮತ್ತು ಅವಳ ಪ್ರೀಯಕರನನ್ನು ಹೋಡೆದು ಮಾನಸಾಳನ್ನು ನಿನ್ನ ಪ್ರೀಯಕರ ಮುಗಿಲನ್‌ (24) ಜೋತೆ ಸುಖವಾಗಿರು ಅಂತೆ ಮನೆಯಿಂದ ಆಚೆ ಹಾಕಿರುತ್ತಾನೆ. ಆದರೆ ಮಾನಸಾ ಪದೇ ಪದೇ ಮನೆಗೆ ಬಂದು ತಡರಾತ್ರಿಯವರೆಗೆ ಗಲಾಟೆ ಮಾಡುತ್ತಾಳೆ.

ದಿನಾಂಕ 6 ಜೂನ್‌ 2025 ರಂದು ಗಲಾಟೆ ಮುಂದು ವರೆದಾಗ ಕೋಪದಲ್ಲಿ ಶಂಕರ್‌ ಮಾನಸಾಳ ತಲೆ ತಗೆದು ರುಂಡವನ್ನು ಒಂದು ಪ್ಲಾಸ್ಟೀಕ್‌ ಟೋಲ್‌ ಬಾಕ್ಸ್‌ನಲ್ಲಿ ತಂದು ಚಂದಾಪುರದ ಸೂಯಾ೯ ನಗರ ಪೋಲಿಸ್‌ ಠಾಣೆಗೆ ತಂದು ಪೋಲಿಸ್‌ರಿಗೆ ಸರೆಂಡರ್ನಾಗುತ್ತಾನೆ. ಈಗ ಚಂದಾಪುರದ ಸೂಯಾ೯ನಗರ ಪೋಲಿಸ್‌ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ.